Posts

ಸುಹಾಸ್ತಿ

Image
ಸುಹಾಸ್ತಿ ಅಂದ ತಕ್ಷಣ ನೆನಪಾಗುವುದು ಬೆಂಗಳೂರಿನ ಒಂದು ಯುವಕರ ತಂಡ. ಅವರು ನಡೆಸುವ ಕಬಡ್ಡಿ ಪಂದ್ಯಾ. ಅವರು ನಡೆಸುವ ಲಗೋರಿ ಪಂದ್ಯಾ. ಅವರ ಸ್ವಚ್ಚತಾ ಆಂದೋಲನ ಅವರಿಗಿರುವ ಪರಿಸರ ಕಾಳಜಿ. ಹೌದು ಕಳೆದ ನಾಲ್ಕು ವರ್ಷಗಳಿಂದ ಸದಾ ಒಂದಲ್ಲ ಒಂದು ಕಾರ್ಯಚಟುವಟಿಕೆಯಲ್ಲಿ ತಮ್ಮ ನ್ನು ತಾವು ತೋಡಗಿಸಿಕೊಂಡಿರುವ ಬೆಂಗಳೂರಿನ ಯುವಕರ ತಂಡವೇ ಸುಹಾಸ್ತಿ ಯುವ ಜೈನ್ ಮಿಲನ್, ದಿನಾಂಕ.05-08-2014 ರಂದು ಪ್ರಾರಂಭವಾದ ಯುವ ಜೈನ್ ಮಿಲನ್ ಅದೇ ವರ್ಷದಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಳ್ಳುತ್ತ ಬಂದಿತ್ತು. ಅವುಗಳಲ್ಲಿ ಮುಖ್ಯವಾದವು ಆಗತಾನೆ ಅಸ್ಥಿತ್ವಕ್ಕೆ ಬಂದ ಮೋದಿ ಸರ್ಕಾರದ. ಸ್ವಚ್ಚ. ಭಾರತ ಆಂದೋಲನಕ್ಕೆ ಕೈ ಜೋಡಿಸಿದ ಸುಹಾಸ್ತಿ ಯುವ ಜೈನ್ ಮಿಲನ್ ಜಿನ ಬಸದಿಗಳ ಸ್ವಚ್ಚತಾ ಕಾರ್ಯಕ್ರಮವನ್ನು ಸತತ ನಾಲ್ಕು ವರ್ಷಗಳಿಂದ ಮಾಗಡಿ ರೋಡ್ ಜೈನ್ ಟೆಂಪಲ್ ಪುಟ್ಟೆನ್ ಳ್ಳಿ ಜೈನ್ ಟೆಂಪಲ್. ಮಂದಾರಗಿರಿ ಜೈನ್ ಟೆಂಪಲ್ ಸಾಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆಯ ಹಾರಿಗೆ ಜೈನ್ ಟೆಂಪಲ್ ಹಾಗೆ ಹಲವಾರು ಜಿನ ಮಂದಿರದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿ ಕೊಂಡು ವಿಭಿನ್ನ ರೀತಿಯಲ್ಲಿ ಧರ್ಮ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ . ವಿಶ್ವ ಪರಿಸರ ದಿನದ ಅಂಗವಾಗಿ ಪ್ರತಿ ವರ್ಷವೂ ಗಿಡಗಳನ್ನು ನೆಡುತ್ತಾ ಬರುತ್ತಿರುವ ಈ ಜೈನ ಯುವಕರ ತಂಡ ಬೆಂಗಳೂರಿನ ಆನಂದ ಮಾರ್ಗ ಅನಾಥಾಶ್ರಮದ ಸುತ್ತಮುತ್ತ ನಗರದ ಲಗ್ಗೇರೆ ಬಡವಾಣೆ ಇತ್ತೀಚೆಗೆ (08-06-2018)ಮಂದಾರ...

ಮಹಾನ್ ವೀರ

Image
ಮಹಾನ್ ವೀರ ಸಾಧನೆಗಳ ಸುವರ್ಣ ಗಾಥೆ: ‘ಮಹಾನ್ ವೀರ ಜೈನ ಸಾಧಕರು’ – ಪ್ರೇರಣೆಯ ಡಿಜಿಟಲ್  ಬೆಳಕಿನ ದಾಖಲೆ ”        ಮಹಾನ್ ವೀರ ಜೈನ ಸಾಧಕರು – ಸಾಮಾಜಿಕ ಜಾಲತಾಣದಲ್ಲಿ ಸಾಧಕರ ಸ್ಮರಣೀಯ ದಾಖಲೆ ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆ ಅಥವಾ ಮಾಹಿತಿ ವಿನಿಮಯದ ಸಾಧನಗಳಾಗಿಯೇ ಉಳಿದಿಲ್ಲ; ಅವು ಸಮಾಜದ ಇತಿಹಾಸವನ್ನು ದಾಖಲಿಸುವ ಪ್ರಮುಖ ವೇದಿಕೆಗಳಾಗಿ ರೂಪಾಂತರಗೊಂಡಿವೆ. ಈ ನಿಟ್ಟಿನಲ್ಲಿ “ಮಹಾನ್ ವೀರ ಜೈನ ಸಾಧಕರು” ಎಂಬ ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಂ ಪುಟವು ಒಂದು ವಿಶಿಷ್ಟ ಹಾಗೂ ಶ್ಲಾಘನೀಯ ಪ್ರಯತ್ನವಾಗಿ ಹೊರಹೊಮ್ಮಿದೆ. ಈ ಪುಟದ ಮುಖ್ಯ ಉದ್ದೇಶ ಜೈನ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಸಮಾಜಕ್ಕೆ ಪರಿಚಯಿಸುವುದು. ಧರ್ಮ, ಶಿಕ್ಷಣ, ವಿಜ್ಞಾನ, ಸಾಹಿತ್ಯ, ಕಲೆ, ಕ್ರೀಡೆ, ಸಮಾಜಸೇವೆ, ಆಡಳಿತ, ಉದ್ಯಮ, ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳ ಬದುಕು ಮತ್ತು ಸಾಧನೆಗಳನ್ನು ಇಲ್ಲಿ ಸಮಗ್ರವಾಗಿ ಪರಿಚಯಿಸಲಾಗುತ್ತಿದೆ. 1 ಪ್ರೊ. ಶಾಂತಿನಾಥ ದಿಬ್ಬದ 2 ವಿಜ್ಞಾನಿ ಡಾ. ಶೀತಲ್ ಕೇಸ್ತಿ 3 Ravi Amboji 4 ಐ.ಬಿ. ಸಂದೀಪ್ ಕುಮಾರ್ 5 ಸೇವಾ ರತ್ನ ಶ್ರೀ ಸಂತೋಷ್ ಜೈನ್ 6 ಛಲದಂಕಮಲ್ಲ': ಶ್ರೇಯಾಂಸ್ ಜೈನ್ 7 ಸಮಾಜದ ಹೆಮ್ಮೆ: ಶ್ರೀ ಹೆಚ್.ಎಸ್. ಪ್ರಶಾಂತ 8 ಪುಷ್ಪರಾಜ್ ಜೈನ್ 9 ಶ್ರೀಮತಿ ಮಾಲತಿ ವಸಂತರಾಜ್ 10 ಅ.ಬ್ರ. ಸಂತೋಷ್ ಕುಮಾರ್ 1...