ಮಹಾನ್ ವೀರ

ಸಾಧನೆಗಳ ಸುವರ್ಣ ಗಾಥೆ: ‘ಮಹಾನ್ ವೀರ ಜೈನ ಸಾಧಕರು’ – ಪ್ರೇರಣೆಯ ಡಿಜಿಟಲ್  ಬೆಳಕಿನ ದಾಖಲೆ ”


       ಮಹಾನ್ ವೀರ ಜೈನ ಸಾಧಕರು – ಸಾಮಾಜಿಕ ಜಾಲತಾಣದಲ್ಲಿ ಸಾಧಕರ ಸ್ಮರಣೀಯ ದಾಖಲೆ ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆ ಅಥವಾ ಮಾಹಿತಿ ವಿನಿಮಯದ ಸಾಧನಗಳಾಗಿಯೇ ಉಳಿದಿಲ್ಲ; ಅವು ಸಮಾಜದ ಇತಿಹಾಸವನ್ನು ದಾಖಲಿಸುವ ಪ್ರಮುಖ ವೇದಿಕೆಗಳಾಗಿ ರೂಪಾಂತರಗೊಂಡಿವೆ. ಈ ನಿಟ್ಟಿನಲ್ಲಿ “ಮಹಾನ್ ವೀರ ಜೈನ ಸಾಧಕರು” ಎಂಬ ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಂ ಪುಟವು ಒಂದು ವಿಶಿಷ್ಟ ಹಾಗೂ ಶ್ಲಾಘನೀಯ ಪ್ರಯತ್ನವಾಗಿ ಹೊರಹೊಮ್ಮಿದೆ. ಈ ಪುಟದ ಮುಖ್ಯ ಉದ್ದೇಶ ಜೈನ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಸಮಾಜಕ್ಕೆ ಪರಿಚಯಿಸುವುದು. ಧರ್ಮ, ಶಿಕ್ಷಣ, ವಿಜ್ಞಾನ, ಸಾಹಿತ್ಯ, ಕಲೆ, ಕ್ರೀಡೆ, ಸಮಾಜಸೇವೆ, ಆಡಳಿತ, ಉದ್ಯಮ, ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳ ಬದುಕು ಮತ್ತು ಸಾಧನೆಗಳನ್ನು ಇಲ್ಲಿ ಸಮಗ್ರವಾಗಿ ಪರಿಚಯಿಸಲಾಗುತ್ತಿದೆ.

1ಪ್ರೊ. ಶಾಂತಿನಾಥ ದಿಬ್ಬದ
2ವಿಜ್ಞಾನಿ ಡಾ. ಶೀತಲ್ ಕೇಸ್ತಿ
3Ravi Amboji
4ಐ.ಬಿ. ಸಂದೀಪ್ ಕುಮಾರ್
5ಸೇವಾ ರತ್ನ ಶ್ರೀ ಸಂತೋಷ್ ಜೈನ್
6ಛಲದಂಕಮಲ್ಲ': ಶ್ರೇಯಾಂಸ್ ಜೈನ್
7ಸಮಾಜದ ಹೆಮ್ಮೆ: ಶ್ರೀ ಹೆಚ್.ಎಸ್. ಪ್ರಶಾಂತ
8ಪುಷ್ಪರಾಜ್ ಜೈನ್
9ಶ್ರೀಮತಿ ಮಾಲತಿ ವಸಂತರಾಜ್
10ಅ.ಬ್ರ. ಸಂತೋಷ್ ಕುಮಾರ್
11ಜ್ವಾಲಾಪ್ರಸಾದ್ ಜೈನ್:
12ಶ್ರೀಮತಿ ಅನಿತಾ ಸುರೇಂದ್ರ ಕುಮಾರ್
13ಡಾ. ನೀರಜಾ ನಾಗೇಂದ್ರಕುಮಾರ್*
14ಡಾ. ಅಪ್ಪಣ್ಣ ಎನ್. ಹಂಜೆ
15ಎನ್. ಬಿ. ಪಾರ್ಶ್ವನಾಥ ಜೈನ್, ನಾರಿಗೆಜೆಡ್ಡು
16ಸಂಶೋಧಕ: ಡಾ. ವೃಷಭಕುಮಾರ
17ಡಾ.ಹೆಚ್. ಪಿ..ಮೋಹನ ಕುಮಾರ ಶಾಸ್ತ್ರಿ
18ದಿವಂಗತ ಡಾ. ಎ. ಎಸ್. ಧರಣೇಂದ್ರಯ್ಯ
19ಶ್ರೀ ವಿಲಾಸ್ ಎನ್. ಪಾಸಣ್ಣವರ್
20ವಿದ್ವಾನ್ ಅಕ್ಷರ ಇಂದ್ರ
21ಯುವ ಸಾಧಕ ಶ್ರೀ ನಾಗರಾಜ್ ಅಣ್ಣಾಸಾಹೇಬ ಮಾಲಗತ್ತೆ
22ಜನಪ್ರಿಯ ನಾಯಕ ದೇವರಾಜ ಕಪದೂರ
23ಸಂಘಟನಾ ಚತುರ: ಶ್ರೀ ರಾಜಕೀರ್ತಿ
24ಶ್ರೀ ಅಜಿತ್ ಕುಮಾರ್ P
25ಸ್ಪೂರ್ತಿ ಅಶೋಕ್
26ಡಾ. ಮಹಾವೀರ ಜೈನ್ ಇಚ್ಲಂಪಾಡಿ
27ಕರ್ನಲ್ ಆರ್. ಅಶೋಕ
28ಶ್ರೀ ಬಿ. ಪಿ. ನಾಗರಾಜ್ ಜೈನ್, ಬೊಬ್ಬಿಗೆ
29ಶ್ರೀ ಸಂಜಯ ಪಾಟೀಲ
30ಜಿತೇಂದ್ರ ಕುಮಾರ್ ಎಂ.
31ಶ್ರೀಮತಿ ಪ್ರೇಮಾ ಸುಖಾನಂದ್
32ಉದ್ಯಮಿ ಧೀರಜ್ ಜೈನ್
33ಡಾ. ಭರತೇಶ ಜಗಶೆಟ್ಟಿ
34ಶ್ರೀಮತಿ ಶಶಿಕಲಾ ಕೆ. ಹೆಗ್ಡೆ
35ಶ್ರೀಮತಿ ಡಾಲಿ ವಿಜಯ ಕುಮಾರ್ (ಸನಿಹ ನವೀನ್)
36ಡಾ. ಆರ್. ಆರ್. ಜೈನ್: ಆಯುರ್ವೇದ
37ಮೆಟ್ರೋ ಸಾರಥಿ ಕವಿತಾ ಮಂಜಯ್ಯ
38ದಾನ ಚಿಂತಾಮಣಿ ಅತ್ತಿಮಬ್ಬೆ
39ದರ್ಶನ್ ಜೈನ್ ಎಂ.ಡಿ.
40ವಜ್ರ ಕುಮಾರ್ ಜೈನ್
41ಸಂತೋಷ್ ಡಿ. ಜೈನ್
42ಶ್ರೀಮತಿ_ಲಾವಣ್ಯ_ಬಲ್ಲಾಳ್*
43ಸಿ.ಡಿ. ಅಶೋಕ್ ಕುಮಾರ್
44UPSCಯಲ್ಲಿ 190ನೇ ರ್ಯಾಂಕ್ ಪಡೆದ ಸಾಧಕಿ ಕೃಪಾ ಜೈನ್
45ಹಿರಿಯ ನ್ಯಾಯವಾದಿ ಪಿ.ಪಿ. ಹೆಗಡೆ
46*ಶ್ರೀ ಮುನಿರಾಜ ರೆಂಜಾಳ
47ಶಿವಕುಮಾರ್ ಬಳ್ಳಾರಿ
48ಶ್ರೀಮತಿ ರೂಪಾ ಹಾಸನ
49ಇತಿಹಾಸ ಸಂಶೋಧಕ ಲೋಕರಾಜ್ ಜೈನ್
50ಶ್ರೀ ಭೂಪಾಲ್ ಅಸ್ಕಿ (HAL ನಿವೃತ್ತ ಎ.ಜಿ.ಎಂ)
51ಅಜಿಲರಸರು
52ಅರ್ಚನಾ ಪ್ರಭಚಂದ್ರ: ಅಮೆರಿಕದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಜೈನ ಧರ್ಮದ ರಾಯಭಾರಿ
53ಆಮಂತ್ರಣ' ವಿಜಯ್ ಕುಮಾರ್ ಜೈನ್
54ನವಿತಾ ಜೈನ್ (Navitha Jain)
55ಶಾಂತರಾಜ ಮಲ್ಲಸಮುದ್ರ
56ಪದ್ಮಪ್ರಭ ಇಂದ್ರ
57ಕು|| ಮೀರಾ ಮಹಾವೀರ ಕುಂದೂರ
58ಶ್ರೀ ಡಿ.ಎನ್. ಅಕ್ಕಿ: ಜೈನ
59ನಾಡಿನ ಹೆಮ್ಮೆಯ ವಿದ್ವಾಂಸ, ಕವಿ ಪ್ರೊ. ಭುಜೇಂದ್ರ ಮಹೀಶವಾಡಿ
60ಸಮಾಜದ ಹೆಮ್ಮೆಯ ಸಾಧಕಿ: ಕುಮಾರಿ ಸೌಖ್ಯ ಎಸ್. ಜೈನ್
61ಜ್ವಾಲಾಮಾಲಾ ನ್ಯೂಸ್ ಸಂಸ್ಥಾಪಕಿ ಶ್ರೀಮತಿ ವೈಶಾಲಿ ಚಂದ್ರಪ್ರಭು
62ಸೇವಾ ರತ್ನ ಶ್ರೀ ಸಿ.ಪಿ. ಲೋಕಪಾಲ್ ಜೈನ್
63ಇತಿಹಾಸದ ಮಣ್ಣಿನ ಹೆಮ್ಮೆಯ ಕುಡಿ: ಶ್ರೀ ಶರತ್‌ಕುಮಾರ್ ಕೆ. ಎಚ್.
64ಸೇವಾಪಥದ ಜ್ಞಾನದೀಪ್ತಿ: ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್
65ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿ
66ಪರಮ ಪೂಜ್ಯ ಮುನಿ ಶ್ರೀ 108 ವಿದಿತಸಾಗರ ಮಹಾರಾಜರ
67ಶ್ರೀ ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ ​ತಮಿಳುನಾಡಿನ
68ಮುನಿಶ್ರೀ 108 ಪಾಯಸಾಗರಜೀ ಮಹಾರಾಜರ
69ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ
70ಪೂಜ್ಯ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು
71ಶ್ರೀ ಧರ್ಮಸ್ಥಳದ ಸೇವಾ ಸಂಸ್ಕೃತಿಯ ಮೌನ ಶಿಲ್ಪಿ —ಶ್ರೀ ಡಿ. ಹರ್ಷೇಂದ್ರ ಕುಮಾರ್ ಅವರ ವ್ಯಕ್ತಿತ್ವ ಪರಿಚಯ
72ಸಹಕಾರ ರತ್ನ ರಾವ್ಸಾಹೇಬ್ ಅಣ್ಣಸಾಹೇಬ್ ಪಾಟೀಲ್
73ಅಂತರರಾಷ್ಟ್ರೀಯ ಗಣಿತ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಜೈನ ಬಾಲಪ್ರತಿಭೆ ಷಡ್ಜ ಜಿ. ಕಾಶಿನ ಸಾಧನೆ!
74ಆಚಾರ್ಯ ಶ್ರೀ 108 ಪ್ರಮುಖ ಸಾಗರ್ ಜೀ ಮಹಾರಾಜರ ಜೀವನ ಚರಿತ್ರೆ
75ನಡೆದಾಡುವ ತೀರ್ಥಂಕರ: "ಸರಳಶ್ರುತ" ಮುನಿಶ್ರೀ 108 ಪುಣ್ಯಸಾಗರ ಮುನಿ ಮಹಾರಾಜರು
76"ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಸ್ವಾಮಿ ನಮಸ್ತುಭ್ಯಂ! ಹೇ ಸಿದ್ಧಿದಾಯಕ ಗುರುವರ್ಯ ನಮಸ್ತುಭ್ಯಂ!"
77ಧ್ಯಾನಯೋಗಿ, ರಾಜಗುರು: ಕಾರ್ಕಳದ ಧರ್ಮಪ್ರಭೆ ಸ್ವಸ್ತಿಶ್ರೀ ಲಲಿತಕೀರ್ತಿ ಸ್ವಾಮೀಜಿ
78ಸ್ವಾಧಿ ಮಠದ ಧರ್ಮಜ್ಯೋತಿ: ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ
79ಸವ್ಯಸಾಚಿ ಸಂಘಟಕ: ಶ್ರೀ ಸಚಿನ್ ಕುಮಾರ್
80“ಜ್ಞಾನವೇ ಶಕ್ತಿ, ಸಾಧನೆಯೇ ಮುಕ್ತಿ” ಎಂಬ ಮಾತಿಗೆ ಅನ್ವರ್ಥ ನಾಮದಂತಿರುವವರು ವಿದುಷಿ ಡಾ. ತೇಜಸ್ವಿನಿ ಡಿ. ಅವರು.
81ಪಿ. ದೇವಕುಮಾರ್ ಕಂಬಳಿ ದುಬೈ:
82ಎ.ಪಿ. ಕುಮಾರ್ (ಕನ್ನಡ ಸಂಘಟಕರು ಮತ್ತು ಸಾಹಿತಿಗಳು)
83ಹೆಮ್ಮೆಯ ಕನ್ನಡಿಗ, ಜೈನ ಸಮಾಜದ ಉಜ್ವಲ ರತ್ನ
84ಸಾದನೆಗಳ ಶಿಖರ ಏರಿದ ವಿನ್ಯಾಸ ಚತುರ: ಡಾ. ಸನತ್‌ಕುಮಾರ್ ಪಿ. ರಾಜಮಾನೆ ಜೈನ್
85ಸಾಧಕ ಪರಿಚಯ: ಡಾ. ಅಜಿತ ಪ್ರಸಾದ್, ಧಾರವಾಡ
86ವಿಜ್ಞಾನ ಲೋಕದ ಅಪ್ರತಿಮ ಜೈನ ಸಾಧಕ: ಡಾ. ಎನ್.ಪಿ. ರಾಜಮಾನೆ
87ಜಿನಭಕ್ತಿ ಗೀತೆಗಳ ಲೇಖಕಿ  - ಶ್ರೀಮತಿ ಜ್ಯೋತಿ ನೇಮಿರಾಜ್
88ಕಲಾ ಲೋಕದ ಧ್ರುವತಾರೆ: ಹಿರಿಯ ಕಲಾವಿದ ಶ್ರೀ ಮಹಾವೀರ ರಾಯಪ್ಪ ಬಾಳಿಕಾಯಿ
89ಗಿನ್ನೆಸ್ ದಾಖಲೆಗಳ ಸರದಾರ: ಜೈನ ಕುಲದ ಹೆಮ್ಮೆ ಬಾಲಪ್ರತಿಭೆ ಅರಿಹಂತ ಜೈನ್
90ಶ್ರೀ ವಿನೋದ ಎಸ್. ದೊಡ್ಡಣ್ಣವರ
91ಶ್ರೀಮತಿ ನಿರೀಕ್ಷಾ ಜೈನ್, ಹೊಸ್ಮಾರು
92ಸಿಂಡಿಕೆಟ್ ಸದಸ್ಯರಾಗಿ ನಾಮನಿದೇ೯ಶನ
93ಸಾಧಕರ ಪರಿಚಯ: ನಿರೂಪಣಾ ಶಿರೋಮಣಿ ಶ್ರೀಮತಿ ಕುಮುದಾ ನಾಗಭೂಷಣ್
94ಅಹಿಂಸೆ ಮತ್ತು ಸೇವೆಯ ಹರಿಕಾರ: ಉಗಾರ್ ಬಿಕೆ ಗ್ರಾಮದ ಅಜಾತಶತ್ರು ಶ್ರೀ ಶೀತಲ್ ಪಾಟೀಲ್
95ಧರ್ಮಮಾರ್ಗದ ದೀಪ್ತಿ, ತ್ಯಾಗಿ ಸೇವಾ ತತ್ಪರ: ಶ್ರೀ ಬಿ. ಜೆ. ವೈಭವ್ ಜೈನ್
96ಕುಮಾರಿ ಲಾಸ್ಯ ಜೈನ್
97ಶ್ರೀಮತಿ ಟಿ. ಜಯಲಕ್ಷ್ಮೀ ಅಭಯಕುಮಾರ್: ಜೈನ ಧರ್ಮ ಮತ್ತು ಸಾಹಿತ್ಯದ ಸೇವಾ ದೀಕ್ಷೆ ಹೊತ್ತ ಸಾಧಕಿ
98ಧರ್ಮವನ್ನು ಬದುಕಿನಲ್ಲಿ ಅನ್ವಯಿಸಿ, ಮಾನವೀಯತೆಯ ಬೆಳಕನ್ನು ಹರಡುವ ಅಪೂರ್ವ ವ್ಯಕ್ತಿತ್ವ—ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು.
99ಸೇವೆಯ ಸಾಗರ: ಸಮಾಜಕ್ಕಾಗಿ ಬದುಕಿದ ಮಹನೀಯ ಮಾನವಸೇವೆಯನ್ನೇ ಜೀವನ ಧ್ಯೇಯವಾಗಿಸಿಕೊಂಡು ಲಕ್ಷಾಂತರ ಜನರ ಬದುಕಿಗೆ ಬೆಳಕು ನೀಡಿದ ಮಹಾನ್ ಸೇವಕ.
100ಮಾನವಸೇವೆಯನ್ನೇ ಜೀವನ ಧ್ಯೇಯವಾಗಿಸಿಕೊಂಡು ಲಕ್ಷಾಂತರ ಜನರ ಬದುಕಿಗೆ ಬೆಳಕು ನೀಡಿದ ಮಹಾನ್ ಸೇವಕ.


101ಹುಬ್ಬಳ್ಳಿಯಿಂದ ಜಾಗತಿಕ ಮಟ್ಟಕ್ಕೆ: ಇ-ಕಾಮರ್ಸ್ ಲೋಕದ ಧ್ರುವತಾರೆ ದೀಪಾಲಿ ಗೋಟಡಕೆ
102ಮಾಜದ ಭದ್ರತೆಗೆ ಅರ್ಪಿತ ಜೀವನ – ಜಿನೇಂದ್ರ ಖನಗಾವಿ ಸರ್ ಅವರಿಗೆ ಶುಭಾಶಯಗಳು
103ರಾಷ್ಟ್ರಪ್ರಶಸ್ತಿ ಪುರಸ್ಕೃತ ಪ್ರೊ. ಧರಣೇಂದ್ರ ಕುರಕುರಿ — ಬದುಕು ಬರಹ
104ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಶ್ರೀ ಭೀಮನಗೌಡ ಖಟಾವಿ
105ಪ್ರೇರಣಾದಾಯಕ ವ್ಯಕ್ತಿತ್ವ – ಡಾ. ಮಹಾವೀರ
106ಶಿಕ್ಷಣ ಕ್ಷೇತ್ರದ ದಿಗ್ಗಜ – ಡಾ. ಎಸ್. ಅನಿಲ್ ಕುಮಾರ್ ಅವರ ಪ್ರೇರಣಾದಾಯಕ ಸಾಧನೆಗಳು
107ಶಿಕ್ಷಣ ಕ್ಷೇತ್ರದ ಆದರ್ಶ ವ್ಯಕ್ತಿತ್ವ — ಶ್ರೀ ಕುಂತಲ ಅಜೀತ ವಡೇರ
108ಸಾಹಿತ್ಯ, ಧರ್ಮ ಮತ್ತು ಸೇವೆಯ ಸುಂದರ ಸಂಯೋಜನೆ – ಶ್ರೀಮತಿ ಲತಾ ಸುದರ್ಶನ್ ಮೈಸೂರು
109ಶ್ರೀ ವೀರೇಂದ್ರ ಕುಮಾರ್ ಬಿ.ಎಸ್.
110ಧರ್ಮಭಕ್ತಿ, ಸೇವಾ ಮನೋಭಾವ ಮತ್ತು ಸಂಘಟನೆ ಶಕ್ತಿ – ಶ್ರೀಮತಿ ದೀಪಾಂಜಲಿ ಗೌರಾಜ
111ಸಾಧನೆ, ಸೇವೆ ಮತ್ತು ಸಮರ್ಪಣೆಯ ಪ್ರತೀಕ – ಶ್ರೀ ಬಾಹುಬಲಿ ಗೌರಾಜ
112ಜನಸಾಮಾನ್ಯರ ಆಶಾಕಿರಣ – ಡಾ. ಎನ್. ಎ. ಮಗದುಮ್ಮ
113ಶ್ರೀಮತಿ ಪದ್ಮ ಪ್ರಕಾಶ್ ಅಧ್ಯಕ್ಷರು, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ, ದಾವಣಗೆರೆ
114ಜಾನಪದ ಲೋಕದ ಜಂಗಮ, ಪ್ರಾಕೃತ ಸಾಹಿತ್ಯದ ದಿಗ್ಗಜ: ಡಾ. ಎಂ.ಎ. ಜಯಚಂದ್ರ
115ಧಾರ್ಮಿಕ ಮತ್ತು ಸಾಹಿತ್ಯ ಕ್ಷೇತ್ರದ ಅನನ್ಯ ಚೇತನ: ಡಾ. ಪ್ರೀತಿ ಶುಭಚಂದ್ರ
116ವಿದ್ವತ್ ಲೋಕದ ಧೀಮಂತ ಶಕ್ತಿ - ಪ್ರೊ. ಎಂ.ಡಿ. ಶುಭಚಂದ್ರ
117ಮಹಾನ್ ವೀರ ಜೈನ ಸಾಧಕಿ: ಬ್ರಾಹ್ಮಿಲಾ ಮದನ್
118ವನ್ಯಜೀವಿ ಛಾಯಾಗ್ರಾಹಕಿ – ಛಾಯಾ ಸುನಿಲ್
119ಶಿಲ್ಪಾ ಹೆಚ್.ಪಿ. – ಸಮಾಜ ಸೇವೆಯ ದೀಪಸ್ತಂಭ
120ರಾಷ್ಟ್ರದ ಹೆಮ್ಮೆಯ ವಿಜ್ಞಾನಿ – ಡಾ. ಮಹಾವೀರ ಕುರಕುರಿ
121ವಿನ್ಯಾಸ ಲೋಕದ ಧ್ರುವತಾರೆ: ಮಹಾನ್ ಸಾಧಕ ಅವಿನ್ ಜೈನ್ (Avin Jain)
122ಪ್ರತಿಷ್ಠಾಚಾರ್ಯ ಎಸ್. ಎಂ. ಸನ್ಮತಿಕುಮಾರ ಶಾಸ್ತ್ರಿ
123ಶ್ರೀಮತಿ ಪದ್ಮಲತಾ ನಿರಂಜನ ಕುಮಾರ
124ಡಾ. ನಿರಂಜನ್ ಕುಮಾರ್
125ಸಮಾಜ ಸೇವೆಯ ಪಥದಲ್ಲಿ ಮುನ್ನಡೆಯುತ್ತಿರುವ ಸಾಧಕಿ: ಶ್ರೀಮತಿ ಪದ್ಮಿನಿ ಪ್ರಶಾಂತ್
126ಸರಳತೆಯ ಸಾಕಾರಮೂರ್ತಿ, ಸಮಾಜ ಸೇವೆಯ ಧ್ರುವತಾರೆ: ಶ್ರೀ ಅಪ್ಪಾಸಾಹೇಬ ಚಿನ್ನಪ್ಪ ಪಾಟೀಲ
127ನ್ಯಾಯಮೂರ್ತಿ ಪಿ.ಎನ್. ದೇಸಾಯಿ
128ಶ್ರೀ ಬಾಹುಬಲಿ ನಂದಗಾಂವಿ (DySP)
129ಶ್ರೀಮತಿ ಪದ್ಮನಿ ಪದ್ಮರಾಜ್
130ಬಿ. ಭುಜಬಲಿ ಧರ್ಮಸ್ಥಳ
131ಅಶ್ವಿನಿ ದಡಗ ಸುಖಾನಂದ (ಲಂಡನ್)
132ಶ್ರೀಮತಿ ಸಿ. ಪಿ. ಉಷಾ ರಾಣಿ
133ಡಾ. ಪಿ.ವೈ. ರಾಜೇಂದ್ರ ಕುಮಾರ್
134ಶ್ರೀ ವಿಜಯ್ ಜೈನ್: ಕೆನಡಾದಲ್ಲಿ ಜೈನ ಮೌಲ್ಯಗಳ ರಾಯಭಾರಿ ಹಾಗೂ ಸಮುದಾಯದ ಸ್ಪೂರ್ತಿ
135ದಿವಂಗತ ಅಜಿತ್ ಕೆ. ಬೆನಾಡಿ
136ಜೈನ ಧರ್ಮದ ಜಾಗತಿಕ ರಾಯಭಾರಿ: ಡಾ. ರಾಜ ಪಾಟೀಲ್
137ಪ್ರೇಮ್ ಕುಮಾರ್ ಜೈನ್ (ಅಣ್ಣಾಜಿ)
138ಜಿನಸೇವಕಿ ಶ್ರೀಮತಿ ವೀಣಾ ರಘುಚಂದ್ರ ಶೆಟ್ಟಿ
139ಸಾರ್ಥಕತೆಯ ಪಥದಲ್ಲಿ ಸವಿತಾ
140ಜಿನಧರ್ಮ ಪ್ರಭಾವಕ ಶ್ರೀ ವಿಮಲ್ ತಾಳಿಕೋಟಿ
141ಡಾ. ಸ್ನೇಹಶ್ರೀ ನಿರ್ಮಲಕುಮಾರ್
142ಲೆಫ್ಟಿನೆಂಟ್ ಜನರಲ್ ಸಂದೀಪ್ ಜೈನ್
143ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್
144ಜೈನ ಸಮಾಜದ ಸಕ್ರಿಯ ಸಾರಥಿ: ಶ್ರೀ ಎಚ್.ಎಸ್. ಪ್ರಶಾಂತ್
145ಶ್ರೀ ನಿರಂಜನ್ ಜೈನ್ ಕುದ್ಯಾಡಿ "ಜೈನ ಧರ್ಮದ ಸ್ಟೀಫನ್ ವಿಲಿಯಂ ಹಾಕಿಂಗ್"
146ವಿದೂಷಿ ಅಕ್ಷತಾ ಎಸ್. ಜೈನ್
147ನ್ಯಾಯಾಧೀಶರಾದ ತ್ರಿನೇತ್ರ ಎಮ್. ಏನ್. ಅವರ ಸಾಧನೆಯ ಹಾದಿ
148ದಿವಂಗತ ಶ್ರೀ ಎ.ಆರ್. ನಿರ್ಮಲ್‌ಕುಮಾರ್ ಅವರಿಗೆ ಭಾವಪೂರ್ಣ ನಮನ
149ಡಾ. ಎಸ್. ಡಿ. ಶೆಟ್ಟಿ - ಜೀವನ ಮತ್ತು ಸಾಧನೆ
150ಶ್ರೀ ಮಹಾವೀರ ಪಾರ್ಶ್ವನಾಥ ಕುಂದೂರ
151ಬಹುಮುಖ ಪ್ರತಿಭೆಯ ಸಾಧಕ: ಶ್ರೀ ಎಸ್. ಮದನ ಕುಮಾರ್
152ಜೈನ ಸಮುದಾಯದ ಹೆಮ್ಮೆಯ ಸಾಧಕರು: ಶ್ರೀ ಪಿ. ಸಿ. ರಾಜೇಶ್
153ಜೈನ ಸಮಾಜದ ಹೆಮ್ಮೆಯ ಸಾಧಕಿ ಶ್ರೀಮತಿ ಪದ್ಮಶ್ರೀ ಚಂದ್ರಪ್ರಕಾಶ್
154ದಿವಂಗತ ಎಂ. ಜೆ. ಸುರೇಂದ್ರಕುಮಾರ್ ಅವರ ಜೀವನಗಾಥೆ
155ಡಾ. ಎಸ್. ರವಿಕುಮಾರ್ ಜೈನ್
156ಸಾಧಕ ಸಮಾಜರತ್ನ: ಶ್ರೀ ಸಂತೋಷ್ ಜೈನ್
157ದಿವಂಗತ ಎಂ. ಜೆ. ಸುರೇಂದ್ರಕುಮಾರ್ ಅವರ ಜೀವನಗಾಥೆ
158ಸಾಹಿತ್ಯ ಮತ್ತು ಸೇವೆಯ ಪಥಿಕ: ಡಾ. ಎಸ್. ರವಿಕುಮಾರ್ ಜೈನ್
159ಸಾಧಕ ಸಮಾಜರತ್ನ: ಶ್ರೀ ಸಂತೋಷ್ ಜೈನ್
160ಮಂಜಯ್ಯ ಜೈನ್ ಮಳ್ಳೋಡಿ – ಒಂದು ಜೀವನ ಪಯಣ
161ಶ್ರೀಮತಿ ರೇವತಿ ಪದ್ಮರಾಜ್ ಜೈನ್ ಅವರ ಜೀವನ ಹಾದಿ
162ಅಕ್ಷರ ತಪಸ್ವಿ, ಜೈನ ಸಾಹಿತ್ಯದ ಧ್ರುವತಾರೆ: ಡಾ. ಎಸ್.ಪಿ. ಪದ್ಮಪ್ರಸಾದ್
163ಶ್ರೀ ರತ್ನರಾಜ್ ಎಂ. – ತಾಂತ್ರಿಕ ನೈಪುಣ್ಯತೆ ಮತ್ತು ಸಂಘಟನಾ ಚತುರತೆಯ ಸಂಗಮ
164ಸಮಾಜ ಸೇವೆಯ ಸಾರಥಿ, ಧರ್ಮ ಸಂಸ್ಕೃತಿಯ ಪ್ರತಿಪಾದಕಿ: ಶ್ರೀಮತಿ ಶ್ಯಾಮಲಾ ಧರೇಂದ್ರ
165ಮಾಜ ಸೇವೆ ಮತ್ತು ವೈದ್ಯಕೀಯ ಕ್ಷೇತ್ರದ ಅನನ್ಯ ಚೇತನ: ಡಾ. ನಿರಂಜನ ಕುಮಾರ್ ಎಸ್.ಆರ್.
166ಶಿಕ್ಷಣ ಕ್ರಾಂತಿಯ ಹರಿಕಾರ: ಜೈನ ಸಮುದಾಯದ ಹೆಮ್ಮೆಯ ಸಾಧಕ ಶ್ರೀ ಡಿ. ಶಶಿಕುಮಾರ್
167ವಿನೋದ್ ಕುಮಾರ್ ಜೈನ್ ಅವರ ಬದುಕಿನ ಯಶೋಗಾಥೆ
168ತಾಂತ್ರಿಕ ಪ್ರಖರತೆ ಮತ್ತು ಧಾರ್ಮಿಕ ಬದ್ಧತೆಯ ಸಾಕಾರಮೂರ್ತಿ ಜಿತೇಂದ್ರ ಕುಮಾರ್ ಮಂಡ್ಯ ದೇವೇಂದ್ರ
169ಡಾ. ಪಿ. ವೈ. ನಾಗೇಂದ್ರಕುಮಾರ್
170ವಿಶ್ವದೀಪ್ತಿಯಾದ ಜೈನ ಧರ್ಮದ ಜರ್ಮನ್ ರಾಯಭಾರಿ: ವಿದ್ವಾಂಸ ಹೆರ್ಮನ್ ಕುನ್ (Hermann Kuhn)
171ಆದರ್ಶ ಗುರು ಶ್ರೀ ವರ್ಧಮಾನ ಕಳಸೂರ
172ಅರೆತಿಪ್ಪೂರು ಜೈನ ಮಠದ ಪೀಠಾಧೀಶರಾದ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರ ಭಕ್ತಿಪೂರ್ವಕ ಪರಿಚಯ
173ಧರ್ಮಮಾರ್ಗದ ಸಾರ್ಥಕ ಪಥಿಕ: ಶ್ರೀ ಎಚ್.ಪಿ. ಪಾರ್ಶ್ವನಾಥ್
174ಜೈನ ಮಹಿಳೆಯರ ಆಶಾಕಿರಣ: ಶ್ರಾವಿಕಾ ರತ್ನ ಶ್ರೀಮತಿ ಶೀಲಾ ಅನಂತರಾಜ್
175ಸೇವಾಕ್ಷೇತ್ರದ ಶ್ರಮಜೀವಿ, ಸಮುದಾಯದ ಆಶಾಕಿರಣ: ಅಪ್ರತಿಮ ಇಂಜಿನಿಯರ್ ಶ್ರೀ ಅರುಣ ಯಲಗುದ್ರಿ
176ಅಕ್ಷರ ಸೇವೆ ಮತ್ತು ಸಾಮಾಜಿಕ ಬದ್ಧತೆಯ ಅಪರೂಪದ ಚೇತನ: ಶ್ರೀಮತಿ ವಾಣಿಶ್ರೀ ಎಚ್.ಎಸ್..
177ಸಾಂಸ್ಕೃತಿಕ ರಾಯಭಾರಿ ಮತ್ತು ಸಮಾಜ ಸೇವಕಿ: ಸೌಮ್ಯ ಜಿತೇಂದ್ರ ಅವರ ಸಮರ್ಪಣಾ ಮನೋಭಾವದ ಪಯಣ
178ಅಗ್ರಗಣ್ಯ ವಿದ್ವಾಂಸರಾದ ಡಾ. ನಳಿನಿ ಬಲ್ಬೀರ್ (Nalini Balbir
179ಬ್ರಿಟಿಷ್ ಸಂಸತ್ತಿನ 'ಹೌಸ್ ಆಫ್ ಲಾರ್ಡ್ಸ್' ಪ್ರವೇಶಿಸಿದ ಪ್ರಥಮ ಜೈನ ಮಹಿಳೆ: ಬ್ಯಾರನೆಸ್ ಶಮಾ ಶಾ*
180ಬಾಬ್ ಬ್ಲ್ಯಾಕ್‌ಮನ್ ಮತ್ತು ಜೈನ ಧರ್ಮ
181ಬ್ರಿಟಿಷ್ ಸಂಸತ್ತಿನಲ್ಲಿ ಜೈನ ಧರ್ಮದ ಧ್ವನಿ: ಗರೆಥ್ ಥಾಮಸ್
182ಜರ್ಮನಿಯ ವಿದ್ವಾಂಸ ರೆವರೆಂಡ್ ಫರ್ಡಿನೆಂಡ್ ಕಿಟೆಲ್
183ಟಿವಿ9 ಸುದ್ದಿ ನಿರೂಪಕಿ ಶುಭಶ್ರೀ ಜೈನ್
184ಅಪ್ರತಿಮ ಸಾಧಕ: ಶ್ರೀ ಶೀತಲ್ ಕುಮಾರ್ ಬಿ.ಆರ್.
185ಸಹಕಾರ ರತ್ನ ಶ್ರೀ ಕಲ್ಲಪ್ಪ ಪಾರಿಸ ಮಗೆಣ್ಣವರ್
186ಸಾರಸ್ವತ ಲೋಕದ ಅಪ್ರತಿಮ ಸಂಘಟಕ: ಡಾ. ಜಿನದತ್ತ ಹಡಗಲಿ*
187ಡಾ. ವಿಜಯಕುಮಾರ್ ಬಂಗ - ಬದುಕೇ ಒಂದು ಆದರ್ಶ ಪಯಣ
188ಅಭಿನಯ ಚತುರೆ ಸ್ವಾತಿ ಜೈನ್**
189ಶ್ರೀಮತಿ ಕೌಶಲ್ಯ ಧರಣೇಂದ್ರ: ಜೈನ ಸಾಹಿತ್ಯದ ಸಾರಸ್ವತ ತಪಸ್ವಿ
190ಅಭಿನವ ರೂವಾರಿ ಶ್ರೀ ಎಸ್. ಜಿತೇಂದ್ರ ಕುಮಾರ್
191ಸಮಾಜ ಬಂಧು – ಶ್ರೀ ಎಸ್. ಪಿ. ಚರಣ್ ಜೈನ್
192*ಹಿರಿಯ ಪತ್ರಕರ್ತ ಪಿ. ರವಿರಾಜ ಅಜ್ರಿ:
193ಸಂಶೋಧಕ ಡಾ. ರೂಪೇಶ್ ಕುಮಾರ್
194ಕರ್ನಾಟಕ ಏಕೀಕರಣದ ಅಪ್ರತಿಮ ರೂವಾರಿ: ಕೆ. ಬಿ. ಜಿನರಾಜ ಹೆಗ್ಡೆ
195ಕಾಗವಾಡದ ಜನಸೇವಕ ಶ್ರೀ ಪಾಸ್‌ಗೌಡ (ಪೋಪಾಟ್) ಅಪ್ಪಗೌಡ ಪಾಟೀಲ್ XMLA
196ಧೀಮಂತ ನಾಯಕ: ಶ್ರೀ ಮೋಹನ್ ಹೀರಾಚಂದ್ ಶಾ XMLAA
197ಪ್ರೊ. ಅನಿಲಕುಮಾರ ಚೌಗಲಾ ಅವರ ಸಾಧನೆಯ ಪಯಣ
198ಜನನಾಯಕ, ಅಭಿವೃದ್ಧಿಯ ಹರಿಕಾರ: ಶ್ರೀ ಡಿ. ಸುಧಾಕರ್
199ಯುವ ಗಾನ ಕೋಗಿಲೆ, ಸಂಗೀತ ಲೋಕದ ಉದಯೋನ್ಮುಖ ತಾರೆ: ಶ್ರಿಯಾ ಪಿ. ಜೈನ್
200ಸೇವಾ ಪಥದ ಸೌಮ್ಯ ಶಕ್ತಿ: ಸಂಘಟನಾ ಚತುರ ಶ್ರೀ ಡಿ. ಸುರೇಂದ್ರ ಕುಮಾರ್
  
201*ಪ್ರಜ್ವಲ್ ಭುಜಬಲಿ ಗೋವನಕೊಪ್ಪ
202ಆದರ್ಶ ಶಿಕ್ಷಕ ಶ್ರೀ ಶಾಂತಿನಾಥ ತವನಪ್ಪ ಲಗಾರೆ
203ಶ್ವೇತಾ ನಿಹಾಲ್ ಜೈನ್: ಸಾಹಿತ್ಯ, ಮಾಧ್ಯಮ ಮತ್ತು ಆಧ್ಯಾತ್ಮಿಕ ಚಿಕಿತ್ಸೆಯ ತ್ರಿವೇಣಿ ಸಂಗಮ
204ಶ್ರೀಮತಿ ವನಿತಾ ಧರ್ಮರಾಜ್ ಜೈನ್
205ಲೇಖಕ ವಿ.ಟಿ. ಸ್ವಾಮಿ: ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಬಹುಮುಖ ಪ್ರತಿಭೆ
206ಬಿ. ಎಸ್. ಸಣ್ಣಯ್ಯ: ಕನ್ನಡ ಸಾಹಿತ್ಯ ಲೋಕದ ಹಸ್ತಪ್ರತಿ ತಜ್ಞ
207ಪಂಡಿತರತ್ನ ಎರ್ತೂರು ಶಾಂತಿರಾಜ ಶಾಸ್ತ್ರಿಗಳು
208ಲೇಖಕಿ ಜಿ.ಎಸ್. ವಸಂತಮಾಲಾ: ಸಾಹಿತ್ಯ ಮತ್ತು ಜಿನಸೇವೆಯ ಪಯಣ
209ಸಾಧಕ ಮಹಾವೀರ್ ರಾಜಕೀರ್ತಿ
210ಅಕಾಲಿಕವಾಗಿ ಮರೆಯಾದ ಪ್ರತಿಭೆ 'ನಿವೇದಿತಾ ಜೈನ್
211ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ
212ಕರ್ನಾಟಕದ ಶಾಸನ ಪಿತಾಮಹ ಬಿ. ಎಲ್. ರೈಸ್
213ವಿಶ್ವವಿಖ್ಯಾತ ಜೈನ ಧರ್ಮದ ಸಂಶೋಧಕ - ಪಾಲ್ ಡಂಡಸ್. (Paul Dundas)
214ಜ್ಞಾನಿ ಬುಕಾನನ್ ಕಣ್ಣಲ್ಲಿ ನಮ್ಮ ಚತುರ್ಮುಖ ಬಸದಿ
215ಕಲಾ ತಪಸ್ವಿ, ನೃತ್ಯ ಲೋಕದ ಧ್ರುವತಾರೆ: ನಾಟ್ಯಾಚಾರ್ಯ ವಿದ್ವಾನ್ ಶ್ರೀಧರ್ ಜೈನ್
216ಸೌಮ್ಯ ಎಂಬ ಬೆಳಗುವ ಹಣತೆ: ಸಾಕ್ಷಾತ್ ಕರುಣಾ ಮೂರ್ತಿ ವಿದುಷಿ ಸೌಮ್ಯ ಶ್ರೀಧರ್ ಜೈನ್
217ಇತಿಹಾಸದ ಪುಟಗಳಲ್ಲಿ ಅಜರಾಮರವಾದ ಜೈನ ವಿದ್ವಾಂಸ: ಪಂಡಿತ ಧರ್ಮಯ್ಯ
218ದೇವಚಂದ್ರ: ಮರೆಯಾಗುತ್ತಿದ್ದ ಇತಿಹಾಸಕ್ಕೆ ಮರುಜೀವ ನೀಡಿದ ಜೈನ ಮಹಾಕವಿ
219ಕರ್ನಲ್ ಕಾಲಿನ್ ಮೆಕೆಂಜಿ
220ಡಾ. ಎ. ಎನ್. ಉಪಾಧ್ಯೆ
221ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಪರಿಚಯ
222ಅಕ್ಷರ ಲೋಕದ ಸಾಧಕಿ, ಸಂಭಾಷಣಾ ಚತುರೆ ಪದ್ಮಿನಿ ಜೈನ್
223ಜಿತ್ತೂ ಜೈನ್ ವದನ್ ಬೈಲು
224ಅರಿಷ್ಟನೇಮಿ: ಜಗತ್ತಿನ ಶ್ರೇಷ್ಠ ಶಿಲ್ಪಿ
225ಹರ್ಮನ್ ಜಕೋಬಿ (1850-1937))
226ಡಾ. ಎಂ. ಡಿ. ವಸಂತರಾಜ್
227ಡಾ. ರವಿಕುಮಾರ ಕೆ. ನವಲಗುಂದ
228ಜಾರ್ಜ್ ಬುಹ್ಲರ್:
229ಎನ್. ಪ್ರಸನ್ನ ಕುಮಾರ್
230ಶ್ರೀಮತಿ ಎಸ್. ಎಂ. ನಾಗರತ್ನ
231ಶ್ರೀ ಶಾಂತರಾಜ ಮಲ್ಲಸಮುದ್ರ
232ವಿಶ್ವವಿಖ್ಯಾತ ವಿದ್ವಾಂಸ ಶೆಲ್ಡನ್ ಪೋಲಾಕ್
233ಡಾ. ಕೆ. ಜಯಕೀರ್ತಿ ಜೈನ್
234ಡಾ. ಹೆಚ್. ಎ. ಪಾರ್ಶ್ವನಾಥ್
235ಸುರೇಂದ್ರ ಕುಮಾರ್ ಜೈನ್ (ಎಸ್.ಕೆ. ಜೈನ್)
236: ಪಿ. ಪದ್ಮರಾಜು
237ಎಡ್ವರ್ಡ್ ಥಾಮಸ್
238ಓಷೋ ರಜನೀಶ್
239ಭಾರತದ ತನಿಖಾ ಸಂಸ್ಥೆಯ ಅಪ್ರತಿಮ ರೂವಾರಿ: ರೈ ಸಾಹೇಬ್ ಕರಮ್ ಚಂದ್ ಜೈನ್
240'ಸಿಬಿಐ' ಸಂಸ್ಥೆಯ ಸ್ಥಾಪಕ ರೂವಾರಿ: ಧರ್ಮನಾಥ್ ಪ್ರಸಾದ್ ಕೊಹ್ಲಿ (D.P. Kohli))
241ಶ್ವೇತ ದಿಲಿಪ್ ನಾರಾವಿ: ಸಾಹಿತ್ಯ ಕೃಷಿ ಮತ್ತು ಸಮಾಜ ಸೇವೆಯ ಸಮ್ಮಿಲನ
242: ನ್ಯಾಯಾಂಗದ ಧ್ರುವತಾರೆ 'ಶಾಂತಿ ಭೂಷಣ್'
243ನಿಸರ್ಗದತ್ತ ಆರೋಗ್ಯದ ಸಾರಥಿ: ಡಾ. ಕ್ಷಮಾ ಅರ್ಹನ್ ಜೈನ್
244ಭುಜಬಲಿ ತವನಪ್ಪ ರಾಜಮಾನೆ
245ಬಹುಮುಖ ಪ್ರತಿಭೆ ಶ್ರೀ ಸಂಪತ್ ಜೈನ್
246ಶಬ್ದವೇಧಿ ಜ್ಞಾನಿ ದಿ. ಬಿ.ಜಿ. ಶಶಿಕಾಂತ್ ಜೈನ್
247ಅಣ್ಣಾಸಾಹೇಬ್ ಭಾವುರಾವ್ ಲಠ್ಠೆ
248ಶ್ರೀಮತಿ ರೇವತಿ ಬಲ್ಲಾಳ್
249ಸಮಾಜದ ದಿವ್ಯಜ್ಯೋತಿ ಶ್ರೀ ಎನ್. ಶ್ರೀವರ್ಮ ಜೈನ್ (ಎನ್.ಎಸ್. ಜೈನ್),
250ನಡಿಬೆಟ್ಟು ಗುತ್ತು ನೇಮಿರಾಜ ಶೆಟ್ಟಿ
251ಕರ್ಮವೀರ ಭಾವುರಾವ್ ಪಾಯಗೊಂಡ ಪಾಟೀಲ್
252ಅಕ್ಷರ ತಪಸ್ವಿ: ಶ್ರೀಮತಿ ರಾಧಮ್ಮ ಎಸ್. ಜೈನಿ (1901–1970)
253ಡಾ. ಪದ್ಮನಾಭ ಶ್ರೀವರ್ಮ ಜೈನಿ
254ಶ್ರೀ ಭೀಮಗೊಂಡ ಖಟಾವಿ ( Repeated )
255ಬ್ಯಾರಿಸ್ಟರ್ ಜುಗ್ಮಂದರ್ ಲಾಲ್ ಜೈನಿ
256ಡಾ. ವಾಣಿ ಆರ್. ಬಲ್ಲಾಳ್
257ನೌಕಾದಳದ ಹೆಮ್ಮೆಯ ಸೈನಿಕ: ಗಿರೀಶ್ ಮಹಾವೀರ್ ಬಿಲ್ಲನವರ್
258ರಾಜು ಭ. ಪಾಸಾನೆ
259ಬೆಳಗಾವಿಯ ಬಾಹ್ಯಾಕಾಶ ಕುವರ: ದೀಪಕ್ ಧಡೋತಿ
260ಹರ್ಬರ್ಟ್ ವಾರೆನ್ (Herbert Warren)
261ಪದ್ಮಪ್ರಸಾದ್ ಬಿ.ಎನ್.
262ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್
263ಹಿರಿಯ ನ್ಯಾಯವಾದಿ ಸುಭಾಷ್ ಜೈನ್
264ಡಾ. ಎಂ. ವೀರಪ್ಪ ಮೊಯ್ಲಿ
265ಜಯಂತಿ ಮಾಲಾ ಬಿ.ಕೆ.: ಸೇವಾಕ್ಷೇತ್ರದ ಅನುಪಮ ಚೇತನ
266ಕುತ್ಲೂರು ಕರುಣಾಕರ ಜೈನ್
267ಕಲೆ ಮತ್ತು ತಂತ್ರಜ್ಞಾನದ ಸಮನ್ವಯದ ಪ್ರತಿಭೆ: ಕುಮಾರಿ ಸಿರಿ ಎಸ್.
268ಡಾ. ಅನಿಲಕುಮಾರ್ ಬಿ. ಇರಾಜ್: ಶಿಕ್ಷಣ ಮತ್ತು ಸಮಾಜ ಸೇವೆಯ ದೀಪ್ತ
269ಅಪ್ರತಿಮ ಶಿಕ್ಷಣ ಶಿಲ್ಪಿ, ಸಮಾಜ ಸೇವಾ ರತ್ನ: ಸುಕುಮಾರ ಜೈನ್
270ಸಾಧನೆಯ ಶಿಖರ ಏರಿದ ಧೀಮಂತ: ಶ್ರೀ ಸಂಜಯ್ ಬಿ. ಪಾಟೀಲ್
271ಶ್ರೀ ಕುಂತಿನಾಥ ಎಸ್. ಕಲಮನಿ
272ಕರ್ಮಯೋಗಿ ವಿದ್ಯಾಧರ ಪಿ. ಪಾಟೀಲ
273ವಿಜ್ಞಾನ ಲೋಕದ ಧ್ರುವತಾರೆ ಮತ್ತು ಪ್ರಕೃತಿ ಪ್ರೇಮಿ: ಡಾ. ಎಸ್. ಶಿಶುಪಾಲ
274*ಸಹಕಾರ ರಂಗದ ಅನನ್ಯ ಸೇವಾ ರತ್ನ: ಶ್ರೀ ಎನ್. ಶಶಿಕಾಂತ್ ಜೈನ್ ನಾರಾವಿ*
275ವರ್ಣಲೋಕದ ಮಾಂತ್ರಿಕ, ಪ್ರಕೃತಿಯ ಆರಾಧಕ: ಕಲಾವಿದ ಸತೀಶ್ ಬಿರಾದಾರ
276ಕಲೆ ಮತ್ತು ಕಾಯಕದ ಸಮನ್ವಯದ ಹರಿಕಾರ – ಶ್ರೀ ಹೇಮಚಂದ್ರ ಜೈನ್
277ಸಮಾಜ ಸಂರಕ್ಷಕ - ಜಿನವಾಣಿ ಸೇವಕ: ಡಾ. ಅಜಿತ ಮುರುಗುಂಡೆ
278ದಾವಣಗೆರೆಯ ಶೈಕ್ಷಣಿಕ ಮತ್ತು ಕೈಗಾರಿಕಾ ಯುಗದ ಹರಿಕಾರರು: ಮಹಾನ್ ದಾನಿ ಬಿ.ಡಿ.ಟಿ ಕುಟುಂಬದ ಯಶೋಗಾಥೆ
279ಕಲಾ ಪೋಷಕ, ಸಂಘಟನಾ ಚತುರ: ಮಕ್ಕಿಮನೆ ಸುದೇಶ್ ಜೈನ್
280ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ಜಿ. ಜಿ. ಲೋಬೋಗೋಳ
281ಕನ್ನಡ ಸಾಹಿತ್ಯದ ಧೀಮಂತ ಚೇತನ: ಶ್ರೀಮತಿ ಗುಡಿಬಂಡೆ ಪೂರ್ಣಿಮಾ
282ಸಾಂಸ್ಕೃತಿಕ ಪರಂಪರೆಯ ಅಪ್ರತಿಮ ಕೊಂಡಿ – ಪ್ರಸನ್ನ ಕುಮಾರ್ ಜೈನ್
283ಶ್ರೀ ಎನ್. ಗಣೇಶ ಪ್ರಸಾದ್ ಜೀ
284ಕನ್ನಡ ಸಾಹಿತ್ಯ ಲೋಕದ ಸಾತ್ವಿಕ ಧ್ರುವತಾರೆ: ನಾಡೋಜ ಡಾ. ಕಮಲಾ ಹಂಪನಾ
285ಶೃಂಗೇರಿ ಪುಟ್ಟಶಾಮಯ್ಯ: ಬೆಳಕಿನ ಹಾದಿಯ ಮಹಾ ದಾನಿ, ಜೈನ ಧರ್ಮದ ಪ್ರಕಾಶಕ
286ಮಹಿಳಾ ಮತ್ತು ಮಕ್ಕಳ ಕಲ್ಯಾಣದ ಧ್ರುವತಾರೆ: ಸಾಧಕಿ ನಿರ್ಮಲಾ ಎಚ್. ಸುರಪುರ
287ಶ್ರೀ ಧರಣೇಂದ್ರ ಪದ್ಮರಾಜ್ – ಜ್ಞಾನ, ಕಲೆ ಮತ್ತು ಸಮಾಜ ಸೇವೆಯ ತ್ರಿವೇಣಿ ಸಂಗಮ*
288ಆಚಾರ್ಯಶ್ರೀ ವಿಮಲಸಾಗರ ಸೂರಿ ಮಹಾರಾಜರು 🚩
289ರಕ್ತದಾನವೇ ಧರ್ಮ: ಶಿವಮೊಗ್ಗದ ಜೀವದಾತ 'ದಾನ ರತ್ನಾಕರ' ಧರಣೇಂದ್ರ ದಿನಕರ್
290ಅಪ್ರತಿಮ ಸಾಧಕ ಶ್ರೀ ರಮೇಶ್ ಬಾಬುರಾವ್ ಗದಗಡೆ
291ಬಯಲಾಟದ ಆರಾಧಕ ಶ್ರೀ ಅಜಿತ ನಾಗಪ್ಪ ಬಸಾಪುರ
292ವಿಶ್ವ ದಾಖಲೆಯ ಶಿಖರದಲ್ಲಿ ದೀಶಿತ್ ಜೈನ
293ಹರ್ಬರ್ಟ್ ವಾರೆನ್: ಬೌದ್ಧ ಧರ್ಮದ ಸಂಶೋಧನೆಯ ಹಾದಿಯಲ್ಲಿ ಜೈನ ಧರ್ಮದ ರಾಯಭಾರಿಯಾದ ವಿದ್ವಾಂಸ
294ಜೈನ ಧರ್ಮದ ಪ್ರಾಚೀನತೆಯನ್ನು ಜಗತ್ತಿಗೆ ಸಾರಿದ ಮಹಾನ್ ತತ್ವಜ್ಞಾನಿ: ಡಾ. ಹೆನ್ರಿಕ್ ಜಿಮ್ಮರ್
295ಮಹಾನ್ ದಾರ್ಶನಿಕ ಡಾ. ಎಸ್. ರಾಧಾಕೃಷ್ಣನ್ ಮತ್ತು ಜೈನ ಧರ್ಮದ ಹಿರಿಮೆ
296ಕಲಾ ಲೋಕದ ನವತಾರೆ: ಮಲೈಕಾ ಟಿ. ವಸುಪಾಲ
297ಮಹಾನ್ ವೀರ ಜೈನ ಸಾಧಕರು: ನ್ಯಾಯದೀಪ್ತಿಯ ಶಕ್ತಿ ಡಾ. ಅಕ್ಷತಾ ಆದರ್ಶ್*
298ಬ್ರಿಟಿಷ್ ವಿದ್ವಾಂಸ ಎಡ್ಗರ್ ಥರ್ಸ್ಟನ್ ಕಣ್ಣಲ್ಲಿ ಜೈನ ಧರ್ಮದ ಐತಿಹಾಸಿಕ ಬೇರುಗಳು
299​ಹೆಸರು: ಚಿ. ಪ್ರತಿಷ್ಠಾ
300ನಾಡೋಜ ಪ್ರೊ. ಹಂಪ. ನಾಗರಾಜಯ್ಯ: ಕನ್ನಡ ಸಾರಸ್ವತ ಲೋಕದ ಧೀಮಂತ ಸಂಶೋಧಕ
  
301ಸಾಧಕ ಸೌಮ್ಯ ಜೈನ್ (Soumya Jain)
302ಅಂತರಾಷ್ಟ್ರೀಯ ಕ್ರಿಕೆಟ್ ತಾರೆ ಕರು ಜೈನ್
303ಜೈನ ಸಾಹಿತ್ಯ ಶಿರೋಮಣಿ ಪಂಡಿತ ಡಿ. ನಾಗರಾಜ ಶಾಸ್ತ್ರಿಗಳು
304ಅಕ್ಷರ ಮತ್ತು ದೃಶ್ಯ ಮಾಧ್ಯಮದ ಅಪ್ರತಿಮ ಚೇತನ: ಶ್ರೀಮತಿ ಆರತಿ ಎಚ್. ಎನ್.
305ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಅಂಜು ಜೈನ್
306ದಿಲೀಪ್ ಸುರಾನ
307​ಗೌತಮ ಬುದ್ಧ
308ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೈನ ಸಮುದಾಯದ ಪ್ರತಿಭೆ: ಪ್ರಿಯಾಂಜಲಿ ಜೈನ್…
309ಕೃಷಿ ಲೋಕದ ಪದ್ಮಪ್ರಭೆ: ಪದ್ಮಶ್ರೀ ಡಾ. ಹರಿ ಕ್ರಿಶನ್ ಜೈನ್
310ನಿಷ್ಠಾವಂತ ಸೇವೆಯ ಸಾಕಾರಮೂರ್ತಿ: ಶಿಸ್ತಿನ ಸಿಪಾಯಿ ಪಾಂಡುರಾಜ್ ಕೆ.
311ಹಾಸನದ ಪ್ರಗತಿಯ ಹರಿಕಾರ: ಶ್ರೀ ಎಚ್.ಬಿ. ಜ್ವಾಲನಯ್ಯ - ಒಂದು ಸಾಹಿತ್ಯಿಕ ಚಿತ್ರಣ
312ಡಾ. ಡಿ. ಜವರೇಗೌಡ (ದೇಜಗೌ): ಒಕ್ಕಲಿಗ ಅಸ್ಮಿತೆ ಮತ್ತು ಜೈನ ಶ್ರಮಣ ಸಂಸ್ಕೃತಿಯ ಐತಿಹಾಸಿಕ ಕೊಂಡಿ
313ಪ್ರತಿಭಾನ್ವಿತ ಯುವ ಸಾಧಕಿ ಕುಮಾರಿ ಪ್ರಮಯಿ ಜೈನ್
314ಕೆ. ಅಭಯಚಂದ್ರ ಜೈನ್: ಜೈನ ಸಮುದಾಯದ ಸುರದ್ರೂಪಿ ಅಭಿವೃದ್ಧಿಪರ ರಾಜಕಾರಣಿ
315ಧರ್ಮಸ್ಥಳದ ಸಾಂಸ್ಕೃತಿಕ ಸೇವೆಯ ‘ಮಲ್ಲಿಗೆ’: ಶ್ರೀ ಡಿ. ಮಲ್ಲಿನಾಥ ಜೈನ್
316ಬಹುಮುಖ ಪ್ರತಿಭೆ ರಜಸ್ ಜೈನ್ ಅವರ ಸ್ಫೂರ್ತಿದಾಯಕ ಪಯಣ
317ಪಂಡಿತರತ್ನ ಸುಕುಮಾರ ತಾತೋಬಾ ಉಪಾಧ್ಯೆ ಅವರ ಜೀವನ ಸಾಧನೆ
318ಕಲೆ ಮತ್ತು ಧರ್ಮದ ಸಮ್ಮಿಲನ: ಬಹುಮುಖ ಪ್ರತಿಭೆಯ ಸಾಕಾರಮೂರ್ತಿ ಶ್ರೀಮತಿ ವೀಣಾ ಚಂದನ್
319ಚಮನ್‌ಲಾಲ್ ದೂಂಗಾಜಿ (ಕನ್ನಡ ಚಿತ್ರರಂಗದ ಮೊದಲ ನಿರ್ಮಾಪಕ)
320ಎಚ್. ಡಿ. ಪುಟ್ಟಯ್ಯ: ಜೈನ ಧರ್ಮ ಮತ್ತು ಸಮಾಜ ಸೇವೆಯ ಧೀಮಂತ ಚೇತನ
321ಭಾರತೀಯ ರಿಸರ್ವ್ ಬ್ಯಾಂಕ್ (RBI) ನೂತನ ಡೆಪ್ಯೂಟಿ ಗವರ್ನರ್ ಆಗಿ ಶ್ರೀ ರೋಹಿತ್ ಜೈನ್ ನೇಮಕ
322ಜ್ಞಾನದೀಪ್ತಿ: ವಿಜ್ಞಾನದ ಹರಿಕಾರ ಶ್ರೀ ವಿದ್ಯಾಧರ ಯಾತಗಿರಿ
323ಭಾರತೀಯ ಜೈನ್ ಮಿಲನ್ ಸ್ಥಾಪಕ ಅಧ್ಯಕ್ಷರು
ಜೈನ ಏಕತೆಯ ಧ್ರುವತಾರೆ: ವೀರ್ ದೀಪ್ ಚಂದ್ ಜೈನ್
324ಮಹಾನ್ ಜೈನ ಸಾಧಕರು: ಖಿಚನ್‌ನ "ಪಕ್ಷಿ ಪ್ರೇಮಿ" ರತನ್ ಲಾಲ್ ಜಿ ಮಾಲು
325ಆಧುನಿಕ ದಾನಚಿಂತಾಮಣಿ, ಧರ್ಮದೀಪ್ತಿ: ಮಾತೃಶ್ರೀ ರತ್ನಮ್ಮ ಹೆಗ್ಗಡೆ
326ಸೇವಾ ರತ್ನ, ಅಜಾತಶತ್ರು ಡಾ. ರಾಜೇಂದ್ರ ಚೌಗಲೆ: ನಿಸ್ವಾರ್ಥ ಕಾಯಕದ ಧ್ರುವತಾರೆ
327ಪ್ರಾಕೃತ ವಿದುಷಿ ಡಾ. ಕುಸುಮ ಸಿ.ಪಿ.: ಸಾರಸ್ವತ ಲೋಕದ ಅನ್ವರ್ಥ ನಾಮಧೇಯ
328*ಕರಾವಳಿಯ ಜಾನಪದ ಕ್ರೀಡೆಯ ಸ್ವರ ಚೇತನ: ರೆಂಜಾಳ ವಿದ್ಯಾಧರ ಜೈನ್*
329ಆಚಾರ್ಯ ಶ್ರೀ ವಿಜಯ ಧರ್ಮ ಸೂರಿ ಜೀ:
ನಮ್ಮ ಹೆಸರಿನ ಮುಂದೆ 'ಜೈನ್' ಅಸ್ಮಿತೆ ತಂದುಕೊಟ್ಟ
ಐತಿಹಾಸಿಕ ಕ್ರಾಂತಿಯ ನಾಯಕ
330ಬ್ಯಾರಿಸ್ಟರ್ ಚಂಪತ್ ರಾಯ್ ಜೈನ್:
ಜೈನ ಧರ್ಮದ ಸಾಂವಿಧಾನಿಕ ಅಸ್ಮಿತೆ ಮತ್ತು ಪವಿತ್ರ ತೀರ್ಥಕ್ಷೇತ್ರಗಳ
ರಕ್ಷಣೆಗಾಗಿ ಹೋರಾಡಿದ ಕಾನೂನು ಸಮರದ ಸಿಂಹ ಸ್ವಪ್ನ!
331ರಾವ್ ಬಹದ್ದೂರ್ ಧರಣೇಂದ್ರಪ್ಪ:
ಮೈಸೂರು ಸಂಸ್ಥಾನದಲ್ಲಿ ಜೈನ ಅಸ್ಮಿತೆಯ ಅಡಿಪಾಯ
ಹಾಕಿದ ರಾಜಪುರುಷ!
332ಕರ್ನಾಟಕಕ್ಕೆ ಜೈನ್ ಮಿಲನ್ ತಂದ ಕ್ರಾಂತಿಕಾರಿ ಚೇತನ: ಶ್ರೀ ಎ. ನಾ. ಚಂದ್ರಕೀರ್ತಿ
“ಇಲ್ಲಿಯವರೆಗೆ ‘ಮಹಾನ್ ವೀರ ಜೈನ ಸಾಧಕರು’ ವೇದಿಕೆಯ ಮೂಲಕ ಪರಿಚಯಿಸಿದ ಈ ನೂರಾರು ಮಹನೀಯರ ಪಟ್ಟಿ ಕೇವಲ ಹೆಸರುಗಳ ಸಂಕಲನವಾಗಿಲ್ಲ; ಅದು ಸಾಧನೆ, ಸೇವೆ, ಸಂಸ್ಕೃತಿ ಮತ್ತು ಸಂಸ್ಕಾರದ ಜೀವಂತ ಇತಿಹಾಸ. ಪ್ರತಿಯೊಂದು ಹೆಸರು ಒಂದು ಪ್ರೇರಣೆಯ ದೀಪ, ಪ್ರತಿಯೊಂದು ಕಥೆ ಒಂದು ಜೀವನ ಪಾಠ. ಈ ಪಯಣ ಇನ್ನೂ ಮುಂದುವರಿಯುತ್ತಿದೆ… ಇನ್ನಷ್ಟು ಸಾಧಕರನ್ನು ಸಮಾಜದ ಮುಂದೆ ತಂದು, ಅವರ ಕೀರ್ತಿಯನ್ನು ಶಾಶ್ವತಗೊಳಿಸುವ ನಮ್ಮ ಪ್ರಯತ್ನ ಎಂದಿಗೂ.........”

Comments

Popular posts from this blog

ಪೂಜ್ಯ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು

ಸುಹಾಸ್ತಿ